ಆರ್ಗಾನಿಕ್ ಮಂಡ್ಯದಿಂದ ಸಾವಯವ/ನೈಸರ್ಗಿಕ ಕೃಷಿಯ ಉಚಿತ ತರಬೇತಿ ಕಾರ್ಯಗಾರ
Updated: Sep 18, 2022
ಆರ್ಗಾನಿಕ್ ಮಂಡ್ಯದ ಮಧು ಚಂದನ್ ಅವರು ಭೂಮಿ ಸೇವಾ ಸಹಯೋಗದೊಂದಿಗೆ ಚಿರಂತನ ವ್ಯಾಲಿ ಪಬ್ಲಿಕ್ ಸ್ಕೂಲ್ನಲ್ಲಿ 30 ಜುಲೈ 2022 ರಂದು ಉಚಿತವಾಗಿ ಸಾವಯವ/ನೈಸರ್ಗಿಕ ಕೃಷಿ ತರಬೇತಿ ಕಾರ್ಯಗಾರ ನಡೆಸಲಿದ್ದಾರೆ.